ದೇವಿಕಾ ಸುಳ್ಯ

ತುಳುನಾಡಿನಲ್ಲಿ ಮೂಡೆಯು ವಿಶಿಷ್ಟ ರುಚಿಯ ತಿಂಡಿಯಾಗಿದೆ.ಹೌದು! ಶ್ರೀ ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಮೂಡೆಗೆ ತುಂಬಾ ಬೇಡಿಕೆ.ಗ್ರಾಮೀಣ ಪ್ರದೇಶದಿಂದ ಹಿಡಿದು ನಗರ ಪ್ರದೇಶದವರು ಕೂಡಾ ಇಷ್ಟಪಟ್ಟು ಮೂಡೆಯನ್ನು ಖರೀದಿಸಿ ತಿಂಡಿ ತಯಾರಿಸುತ್ತಾರೆ.

ಈ ಮೂಡೆಯನ್ನು ತಯಾರಿಸುವ ರೀತಿ ಹೇಗೆ ಎಂದು ನೋಡೋಣ.


ಗ್ರಾಮೀಣ ಪ್ರದೇಶದಲ್ಲಿ ನೀರು ಹರಿಯುವ

ಹಳ್ಳಗಳ ಬದಿ,ತೋಟದ ಬೇಲಿ ಬದಿಗಳಲ್ಲಿ ಮುಂಡೇವು ಎಂಬ ಮುಳ್ಳು ಗಿಡಗಳಿರುತ್ತವೆ.ಹಬ್ಬಹರಿದಿನಗಳ ಸಮಯದಲ್ಲಿ ಈ ಗಿಡಗಳಿಂದ  (ಎಲೆ) ಒಳಿಗಳನ್ನು ಕೊಯ್ದು ಕೊಂಡು ಬರುತ್ತಾರೆ.

Leave a Comment