Coastal Bulletin

ಬೆಂಗಳೂರು: ಬೆಂಗಳೂರಿನ ನಗರದ ಲುಂಬಿನಿ ಗಾರ್ಡನ್ ನಲ್ಲಿ ಇದ್ದ ಡಾ.ರಾಜ್ ಕುಮಾರ್ ನ ಕಂಚಿನ ಪ್ರತಿಮೆಯನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ಈ ವಿಷಯವಾಗಿ ಅರಣ್ಯಧಿಕಾರಿ ಯೋಗೇಶ್ ಅಮೃತಹಳ್ಳಿಯ ಪೋಲಿಸ್

ಠಾಣೆಯಲ್ಲಿ ದೂರು ದಾಖಲಿಸಿದ್ದು,ಈಗಾಗಲೇ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

Leave a Comment