Coastal Bulletin

ಕಾಸರಗೋಡು : ಇಲ್ಲಿನ ಬಾಯಾರು ತಾಳ್ತಾಜೆ ಬಜರಂಗದಳ ಘಟಕದಿಂದ ಭಜನಾ ಕಾರ್ಯಕ್ರಮ ಹಾಗೂ ಓಣಂ ಆಚರಣೆ ನಡೆಯಿತು. ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬಾಯಾರು ಇವರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.

ಬಾಲಗೋಕುಲ ಮಕ್ಕಳಿಗೆ ಮತ್ತು ತಾಯಂದಿರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಬಹುಮಾನ

ನೀಡಿ ಗೌರವಿಸಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಲಘು ಉಪಹಾರ ಆಯೋಜಕರಿಂದ ನೀಡಲಾಯಿತು.

Leave a Comment