ಕೇರಳ: ಕಾಸರಗೋಡು ಜಿಲ್ಲೆಯ ಸಮೀಪದ ತಲಶ್ಯೇರಿ ಬಳಿಯ ಹೊಸ ಮಾಹೆಯಲ್ಲಿ ಸಿಪಿಎಂ ಕಾರ್ಯಕರ್ತನೊಬ್ಬನ ಹತ್ಯೆ ನಡೆದಿದೆ.
ಹತ್ಯೆಗೊಳಗಾದ ವ್ಯಕ್ತಿ ಹರಿದಾಸ್ ಎಂದು ಗುರುತಿಸಲಾಗಿದೆ. ಮೋಟರ್ ಸೈಕಲಿನಲ್ಲಿ ಬಂದ ಆರು ಮಂದಿಗಳು ಈ ಹತ್ಯೆ ಮಾಡಿದ್ದು, ಆರ್ ಎಸ್
ಎಸ್ ಈ ಹತ್ಯೆಯಲ್ಲಿ ಭಾಗಿಯಾಗಿದೆ ಎಂದು ಸಿಪಿಎಂ ಆರೋಪಿಸಿದೆ. ಆದರೆ ಆರ್ ಎಸ್ ಎಸ್ ಈ ಆರೋಪವನ್ನು ತಳ್ಳಿ ಹಾಕಿದೆ.














