ಬಂಟ್ವಾಳ :ತಾಲೂಕಿನ ಅಮ್ಮುಂಜೆ ಗ್ರಾಮದ ಮುಡಾಯಿಕೋಡಿ ಅಕ್ಕರೆ ನಿವಾಸಿ ಕೃಷಿಕರಾದ ಆನಂದ.ಎಂ (72) ಇವರು ಮಾ 19ರಂದು ಸ್ವಗೃಹದಲ್ಲಿ ನಿಧನರಾದರು.
ಬಾ ಜ ಪ ಹಾಗೂ ಅರ್ ಎಸ್ ಎಸ್ ಹಿರಿಯ ಕಾರ್ಯಕರ್ತರು, ತೀಯಾ ಸಮಾಜದ ಮುಖಂಡರಾಗಿ ಉನ್ನತ
ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಜನಾನುರಾಗಿಯಾಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳನ್ನು ನಾಳೆ (20/03/2025) ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸ್ವಗೃಹದಲ್ಲಿ ನಡೆಯಲಿದೆ.














