ಬಂಟ್ವಾಳ:ಹಿಂದೂ ಜಾಗರಣ ವೇದಿಕೆ ಶ್ರೀ ರಾಮ ಘಟಕ ಬೆಂಜನಪದವು ಮತ್ತು ಕಲಾ ಸಂಗಮ ಘಟಕ ನಡುಬೈಲ್ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಹಾಗೂ ಸಭಾ ಕಾರ್ಯಕ್ರಮವು ಮೇ 6ರಂದು ಶುಕ್ರವಾರ ಬೆಂಜನಪದವಿನ ರಾಮನಗರ ಮೈದಾನದಲ್ಲಿ ನಡೆಯಲಿದೆ.
ಬಂಟ್ವಾಳ:ಹಿಂದೂ ಜಾಗರಣ ವೇದಿಕೆ ಶ್ರೀ ರಾಮ ಘಟಕ ಬೆಂಜನಪದವು ಮತ್ತು ಕಲಾ ಸಂಗಮ ಘಟಕ ನಡುಬೈಲ್ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಹಾಗೂ ಸಭಾ ಕಾರ್ಯಕ್ರಮವು ಮೇ 6ರಂದು ಶುಕ್ರವಾರ ಬೆಂಜನಪದವಿನ ರಾಮನಗರ ಮೈದಾನದಲ್ಲಿ ನಡೆಯಲಿದೆ.