Coastal Bulletin

ಮಂಗಳೂರು : ಕ್ಲಬ್ ಹೌಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಮ್ ಹಿಂದುತ್ವ ಆಶ್ರಯದಲ್ಲಿ ಹಿಂದುತ್ವ ಕ್ಲಬ್ ಪೇಜ್ ನಲ್ಲಿ ಹಿಂದೂ ಸಮಾವೇಶ ಆಗಸ್ಟ್‌ 30ರಂದು ರಾತ್ರಿ 7.30ಕ್ಕೆ ನಡೆಯಲಿದೆ.

ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದು ಹಿಂದೂ

ಸಮಾಜದ ಏಳಿಗೆ ಮತ್ತು ಏಳು ಬೀಳು ಹಾಗೂ ಮುಂದಿನ ಭವಿಷ್ಯದ ಕುರಿತು ಮಾತನಾಡಲಿದ್ದಾರೆ. 

Leave a Comment