Coastal Bulletin

ಬಂಟ್ವಾಳ : ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಆಶ್ರಯದಲ್ಲಿ ಶ್ರೀ ಶನೇಶ್ವರ ಸೇವಾ ಸಮಿತಿಯಿಂದ ನಡೆಯುವ ಸಾಮೂಹಿಕ ಶನೇಶ್ವರ ಪೂಜಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಏಳು ದಿವಸಗಳ ಶನಿದೇವರಿಗೆ ಎಳ್ಳು ಗಂಟು ದೀಪೋತ್ಸವಕ್ಕೆ ಶನಿವಾರ ಸಂಜೆ ಅಶ್ವತ್ಥ ಕಟ್ಟೆಯ ಸಾನಿಧ್ಯದಲ್ಲಿ ಬನ್ನಂಜೆಯ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು.

ನವೆಂಬರ್ 27 ಶನಿವಾರದಿಂದ, 3 ಡಿಸೆಂಬರ್ ಶುಕ್ರವಾರದ ತನಕ ಸಂಜೆ 7 ರಿಂದ 8 ಗಂಟೆಯ ವರೆಗೆ ಹಾಗೂ ಡಿಸೆಂಬರ್ 4 ರಂದು

ಬೆಳಿಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಶನಿದೇವರಿಗೆ ಎಳ್ಳು ಗಂಟು ದೀಪೋತ್ಸವ ಬನ್ನಂಜೆಯ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ನಡೆಯಲಿದೆ.

Leave a Comment