Coastal Bulletin

ಬಂಟ್ವಾಳ :ಜೆಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಜೇಸಿ ಸಪ್ತಾಹ 2022.ಪ್ರಯುಕ್ತ ಅಂಗವಾಗಿ ಶ್ರೀ ರಾಮಕೃಷ್ಣ ತಪೋವನದ ಮಕ್ಕಳಿಗೆ ಆಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಮಕೃಷ್ಣಶ್ರಮದ ವಿವೇಕ ಚೈತ್ಯಾನಂದ ಸ್ವಾಮೀಜಿ, ಜೇಸಿಐ ಅಧ್ಯಕ್ಷ ಹರಿಪ್ರಸಾದ್ ಕುಲಾಲ್, ಪೂರ್ವಾಧ್ಯಕ್ಷರಾದ ಹರ್ಷರಾಜ್, ಕಾರ್ಯಕ್ರಮ ನಿರ್ದೇಶಕರಾದ ಗಾಯತ್ರಿ ಲೋಕೇಶ್, ಸದಸ್ಯರಾದ ರೇಖಾ ರಾವ್, ಅಶ್ವಿನಿ‌‌ ಬಿ.ಎಸ್ ಉಪಸ್ಥಿತರಿದ್ದರು.

ಬಂಟ್ವಾಳ ಪರಿಸರ ಹಿರಿಯ ಮಹಿಳಾ ಉದ್ಯಮಿಗಳಾದ ಶ್ರೀಮತಿ ಸುಗುಣ,

ಶ್ರೀಮತಿ ಸುಜಾತ, ಶ್ರೀಮತಿ ಕಲ್ಪನಾ ರವರಿಗೆ ಗೌರವಾರ್ಪಣೆ ನಡೆಯಿತು.

Leave a Comment