ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ಬಂಟ್ವಾಳ ಕ್ಷೇತ್ರ ಸಮಿತಿ. ನೂತನ ಅಧ್ಯಕ್ಷರಾಗಿ ಯಾದೇಶ್ ತುಂಬೆ ಆಯ್ಕೆ

Coastal Bulletin
ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ಬಂಟ್ವಾಳ ಕ್ಷೇತ್ರ ಸಮಿತಿ. ನೂತನ ಅಧ್ಯಕ್ಷರಾಗಿ ಯಾದೇಶ್ ತುಂಬೆ ಆಯ್ಕೆ

ಬಂಟ್ವಾಳ :ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ನ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆಯು ಇತ್ತೀಚಿಗೆ ನಡೆಯಿತು ಈ ಸಂದರ್ಭ ನೂತನ ಕ್ಷೇತ್ರ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಯಾದೇಶ್ ತುಂಬೆ, ಕಾರ್ಯದರ್ಶಿಯಾಗಿ ತುಳಸಿ ಆರ್. ಕೋಶಾಧಿಕಾರಿ

ವಸಂತ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.

Leave a Comment