ಆದಿವಾಸಿ ಯುವಕನೊಬ್ಬನ ಮೇಲೆ ಮೂತ್ರ ವಿಸರ್ಜಿಸಿ ಅವಮಾನ ಮಾಡಿದ ಘಟನೆಯು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಆದಿವಾಸಿಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಧ್ಯಪ್ರದೇಶ ನಂಬರ್ ಒನ್ ಆಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ತನಿಖೆ ಆದೇಶೀಸಿದ್ದಾರೆ. ಮತ್ತು ಆರೋಪಿಗಳ ಮೇಳೆ ಎನ್ಎಸ್ಎ ವಿಧಿಸಲು ಆದೇಶಿಸಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಟ್ವೀಟ್ ಮಾಡುವ ಮೂಲಕ ಶಿವರಾಜ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ªÀÄÆvÀæ «¸Àdð£É ªÀiÁrgÀĪÀ ªÀåQÛ ºÁUÀÆ ©eɦ ¸ÀA§AzsÀ«zÉ JAzÀÄ DgÉÆÃ¦¹zÁÝgÉ. F WÀl£É Erà ªÀÄzsÀå¥ÀæzÉñÀªÀ£Éßà vÀ¯ÉvÀVθÀĪÀAvÉ ªÀiÁrzÉ. vÀ¦àvÀ¸ÀÜjUÉ PÀpt ²PÉë ¤ÃqÀ¨ÉÃPÀÄ
ªÀÄvÀÄÛ ªÀÄzsÀå¥ÀæzÉñÀzÀ°è D¢ªÁ¹UÀ¼À ªÉÄð£À zËdð£ÀåªÀ£ÀÄß
PÉÆ£ÉUÉÆ½¸À¨ÉÃPÀÄ JAzÀÄ £Á£ÀÄ ªÀÄÄRåªÀÄAwæAiÀİè MvÁ۬ĸÀÄvÉÛÃ£É JAzÀÄ
PÀªÀįï£Áxï ºÉýzÁÝgÉ.
D¢ªÁ¹
AiÀÄĪÀPÀ£À ªÉÄî ªÀÄÆvÀæ «¸Àdð£É ªÀiÁrgÀĪÀ «rAiÉÆÃ J¯ÉèqÉ ªÉÊgÀ¯ï DUÀÄwÛzÉ.















