Coastal Bulletin

ಮಂಗಳೂರು : ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ ಮದ್ರಸಗಳಿಗೆ ತಸ್ತಿಕ್ ಭತ್ತೆ ಸರಕಾರದ ನಿರ್ಧಾರಕ್ಕೆ ವಿಎಚ್ ಪಿ ತೀವ್ರ ವಾದ ವಿರೋಧ ವ್ಯಕ್ತಪಡಿಸಿದೆ.

ರಾಜ್ಯ ಸರಕಾರ ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕೆಂದು  ಸಚಿವ

ಕೋಟ ಶ್ರೀನಿವಾಸ ಪೂಜಾರಿಯವರಿಗೆ ವಿಎಚ್ ಪಿ ಮನವಿ ಮಾಡಿತು.

Leave a Comment