ಬೆಂಗಳೂರು: ಬಿಡದಿ ಟೌನ್ಶಿಪ್ಗಾಗಿ (Bidadi Township) ಸಸಿ ನೆಡುತ್ತಿದ್ದೇವೆ. ಬಿಜೆಪಿ (BJP) ರೀತಿ ಇಡೀ ಅಂಡಮಾನ್ ಅನ್ನೇ ಕಿತ್ತು ಬಿಸಾಕುತ್ತಿಲ್ಲ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.
Read Moreಬಂಟ್ವಾಳ: ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಮಹತ್ವ ಪ್ರತಿಬಿಂಬಿಸುವ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು.
Read Moreಬೆಂಗಳೂರು: ಬೆಂಗಳೂರಿನಲ್ಲಿ ಇವಿ ವಾಹನಗಳು ಹೆಚ್ಚಾದರೂ ಚಾರ್ಜಿಂಗ್ ಕೇಂದ್ರಗಳ ಕೊರತೆ ಇದೆ. ಬೆಸ್ಕಾಂನ ಹಲವು ಚಾರ್ಜರ್ಗಳು ನಿರ್ವಹಣೆ, ನವೀಕರಣದ ನೆಪದಲ್ಲಿ ಬಂದ್ ಆಗಿವೆ ಎಂದು ಸವಾರರು ಆರೋಪಿಸಿದ್ದಾರೆ.
Read Moreಬಂಟ್ವಾಳ :ಶ್ರೀಯ ಎಂಟರ್ಪ್ರೆಸಸ್ & ಪ್ರಾಪರ್ಟೀಸ್ ವಾಮದಪದವು, ಹಾಗೂ ಘುಮಂತು ಕಾರ್ಯ ಮಂಗಳೂರು ವಿಭಾಗ ಇದರ ಜಂಟಿ ಆಶ್ರಯದಲ್ಲಿ ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿಸೋಣ ಬನ್ನಿ“ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ”ಕಾರ್ಯಕ್ರಮವು ಜೂ 20ನೇ ಶನಿವಾರ ಬೆಳಿಗ್ಗೆ 10-30 ರಿಂದ 1-30 ವರೆಗೆ ಶ್ರೀ ದುರ್ಗಾ ಯಾತ್ರಿ ನಿವಾಸ ಪಾಂಗಲ್ಪಾಡಿ, ವಾಮದಪದವು ಇಲ್ಲಿ ಜರುಗಲಿದೆ, ಕಾರ್ಯಕ್ರಮದಲ್ಲಿ ಸಂಸದ ಕಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
Read Moreಮಂಜೇಶ್ವರ :ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಕಾಸರಗೋಡು ಜಿಲ್ಲೆಯ ಮಂಜೇಶ್ವರಕ್ಕೆ ನೂತನ ತಾಲೂಕು ಕಚೇರಿ ಒಳಗೊಂಡ ರೆವೆನ್ಯೂ ಟವರ್ ಸ್ಥಾಪನೆಗೆ 2026-27ನೇ ಸಾಲಿನ ಬಜೆಟ್ನಲ್ಲಿ ಹಸಿರು ನಿಶಾನೆ ತೋರಿದೆ.
Read More