ಬೆಂಗಳೂರು: ಬೆಂಗಳೂರಿನಲ್ಲಿ ಇವಿ ವಾಹನಗಳು ಹೆಚ್ಚಾದರೂ ಚಾರ್ಜಿಂಗ್ ಕೇಂದ್ರಗಳ ಕೊರತೆ ಇದೆ. ಬೆಸ್ಕಾಂನ ಹಲವು ಚಾರ್ಜರ್ಗಳು ನಿರ್ವಹಣೆ, ನವೀಕರಣದ ನೆಪದಲ್ಲಿ ಬಂದ್ ಆಗಿವೆ ಎಂದು ಸವಾರರು ಆರೋಪಿಸಿದ್ದಾರೆ.
Read Moreಬಂಟ್ವಾಳ :ಶ್ರೀಯ ಎಂಟರ್ಪ್ರೆಸಸ್ & ಪ್ರಾಪರ್ಟೀಸ್ ವಾಮದಪದವು, ಹಾಗೂ ಘುಮಂತು ಕಾರ್ಯ ಮಂಗಳೂರು ವಿಭಾಗ ಇದರ ಜಂಟಿ ಆಶ್ರಯದಲ್ಲಿ ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿಸೋಣ ಬನ್ನಿ“ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ”ಕಾರ್ಯಕ್ರಮವು ಜೂ 20ನೇ ಶನಿವಾರ ಬೆಳಿಗ್ಗೆ 10-30 ರಿಂದ 1-30 ವರೆಗೆ ಶ್ರೀ ದುರ್ಗಾ ಯಾತ್ರಿ ನಿವಾಸ ಪಾಂಗಲ್ಪಾಡಿ, ವಾಮದಪದವು ಇಲ್ಲಿ ಜರುಗಲಿದೆ, ಕಾರ್ಯಕ್ರಮದಲ್ಲಿ ಸಂಸದ ಕಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
Read Moreಮಂಜೇಶ್ವರ :ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಕಾಸರಗೋಡು ಜಿಲ್ಲೆಯ ಮಂಜೇಶ್ವರಕ್ಕೆ ನೂತನ ತಾಲೂಕು ಕಚೇರಿ ಒಳಗೊಂಡ ರೆವೆನ್ಯೂ ಟವರ್ ಸ್ಥಾಪನೆಗೆ 2026-27ನೇ ಸಾಲಿನ ಬಜೆಟ್ನಲ್ಲಿ ಹಸಿರು ನಿಶಾನೆ ತೋರಿದೆ.
Read Moreಪೈವಳಿಕೆ: ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕೇರಳದಲ್ಲಿ ಬಾಯಾರು ಗ್ರಾಮ 20 ವರ್ಷಗಳಿಂದ ಮೂಲಸೌಕರ್ಯ ವಂಚಿತವಾಗಿ ನರಳುತ್ತಿದೆ. ನೇರಳಕಟ್ಟೆ ಉಳುವಾನದಿಂದ ದಲಿಕುಕ್ಕುಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಡಾಮರು ಕಾಣದೆ, ಚರಂಡಿ ಇಲ್ಲದೆ ಕೆಸರುಗದ್ದೆಯಂತಾಗಿದೆ. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ಇಲ್ಲಿನ ಜನರದ್ದು.
Read Moreವಾಷಿಂಗ್ಟನ್ ಡಿಸಿ(ಯುಎಸ್): ಪಶ್ಚಿಮ ಏಷ್ಯಾ ಸಂಘರ್ಷ ನಿಲ್ಲಿಸಿ, ಜಾಗತಿಕ ವ್ಯಾಪಾರ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತರೆಯುವ ವಿಚಾರವಾಗಿ ಮಹತ್ವದ ಬೆಳವಣಿಗೆ ನಡೆದಿದೆ. ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ 14 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿವೆ.
Read More