ದೇಶ ವಿದೇಶ

More News

ರಾಮಲ್ ಕಟ್ಟೆ : ಕ್ಯಾಂಟೀನ್‌ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ.

ಬಂಟ್ವಾಳ: ತಾಲೂಕಿನ ತುಂಬೆ ರಾಮಲ್ ಕಟ್ಟೆಯ ಅರ್ಬನಗುಡ್ಡೆ ನಿವಾಸಿಯೊಬ್ಬರು ರಾಮಲ್ ಕಟ್ಟೆಯಲ್ಲಿ ತಾವು ನಡೆಸುತ್ತಿದ್ದ ಕ್ಯಾಂಟೀನ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Read More

ಪೊರಕೆಯಿಂದ ಪೋರ್ಚುನರ್‌ವರೆಗೆ: ಪೌರ ಕಾರ್ಮಿಕ ಸೇಸಪ್ಪರ ಪರಿಶ್ರಮದ ಪಯಣ.

ಬಂಟ್ವಾಳ: ಮುಂಜಾನೆ ಐದು ಗಂಟೆ. ಬಿಸಿರೋಡಿನ ರಸ್ತೆಗಳು ಇನ್ನೂ ಎಚ್ಚರಗೊಂಡಿರುವುದಿಲ್ಲ. ಆದರೆ ಬಂಟ್ವಾಳ ಪುರಸಭೆಯ ಪೌರ ಕಾರ್ಮಿಕ ಸೇಸಪ್ಪರ ದಿನ ಆಗಲೇ ಆರಂಭವಾಗಿರುತ್ತದೆ. ಕೈಯಲ್ಲಿ ಪೊರಕೆ ಹಿಡಿದು ನಗರದ ಸ್ವಚ್ಛತೆಗೆ ಇಳಿಯುವ ಅವರ ಬದುಕಿನ ಕಥೆಯೇ ರೋಚಕ, ಬದುಕಿನ ಏರಿಳಿತಗಳ ನಡುವೆ ಕಷ್ಟಗಳನ್ನು ಎದುರಿಸಿ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿರುವ ಇವರ ಸಾಧನೆಯೇ ಸಮಾಜಕ್ಕೆ ಪ್ರೇರಣಾದಯಕವಾಗಿದೆ.

Read More

ಕೋಮು ಸಂಘರ್ಷಕ್ಕೆ ತಿರುಗಿದ ಪುತ್ತೂರು ಡಿಜಿಟಲ್ ಸೇವಾ ಕೇಂದ್ರ ಗಲಾಟೆ: ಎಸ್‌ಪಿ ಖಡಕ್ ಎಚ್ಚರಿಕೆ

ಮಂಗಳೂರು,: ದಕ್ಷಿಣ ಕನ್ನಡ (dakshina kannada) ಜಿಲ್ಲೆಯ ಪುತ್ತೂರು ತಾಲೂಕಿನ ದರ್ಬೆಯಲ್ಲಿರುವ ಡಿಜಿಟಲ್ ಸೇವಾ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ಗ್ರಾಹಕಿ ನಡುವೆ ನಡೆದ ಕ್ಷುಲ್ಲಕ ಜಗಳ (Clash) ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದಿಗ ಘಟನೆಗೆ ಕೋಮು ಬಣ್ಣ ತಿರುಗಿದ್ದು, ಸಾರ್ವಜನಿಕ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಬಂದ್‌ಗೆ ಕರೆ ನೀಡಿದ ಪೋಸ್ಟರ್ ಹಂಚಿಕೊಂಡ ಆರೋಪದಡಿ ಪುತ್ತೂರು ಮಾಜಿ ಬಿಜೆಪಿ ಶಾಸಕ ಸಂಜೀವ ಮಠಂದೂರು ಹೆಸರಿನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸಾಪ್ ಖಾತೆಯೊಂದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Read More

ತುಂಬೆ ಬೊಳ್ಳಾರಿ ನಿವಾಸಿ  ಕೃಷಿಕರಾದ ರಮೇಶ್ ಪೂಜಾರಿ  ನಿಧನ

ಬಂಟ್ವಾಳ :ತಾಲೂಕಿನ ತುಂಬೆ ಬೊಳ್ಳಾರಿ ನಿವಾಸಿ ರಮೇಶ್ ಪೂಜಾರಿ ಇವರು ಹೃದಯಾಘತದಿಂದ ಆ.22 ರಾತ್ರಿ  ವಿಧಿವಶರಾಗಿದ್ದಾರೆ.

Read More

ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ.

ಬಂಟ್ವಾಳ :ಮಡಂತ್ಯಾರಿನ ಕಲಾಸಭಾಂಗಣದಲ್ಲಿ ಭಾನುವಾರ ಮಡಂತ್ಯಾರು ಜೇಸಿ ಆಯೋಜಿಸಿದ ಜೇಸಿ ವಲಯ 15ರ ‘ಮೃದಿನಿ’ ಹೆಸರಿನಲ್ಲಿ ನಡೆದ ವ್ಯವಹಾರ ಹಾಗೂ ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ 2026ರಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Read More