ದೇಶ ವಿದೇಶ

ಕರಾವಳಿ

More News

ವಿದೇಶದಲ್ಲಿ ಸತೀಶ್​ ಹೂಡಿಕೆ ಮಾಡಿಲ್ಲ, ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ಕುಟುಂಬದ ಹೆಸರು ಕೆಡಿಸಬೇಡಿ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ವಿದೇಶದಲ್ಲಿ 770 ಕೋಟಿ ರೂ. ಹೂಡಿಕೆ ಮಾಡಿರುವ ವಿಚಾರ ಸತ್ಯಕ್ಕೆ ದೂರ. ವಿದೇಶದಲ್ಲಿ ಸತೀಶ್​ ಅವರ ಹೂಡಿಕೆ ಇಲ್ಲ. ರಾಹುಲ್ ಜಾರಕಿಹೊಳಿ 25 ಸಾವಿರ ರೂ., ಪ್ರಿಯಾಂಕಾ ಜಾರಕಿಹೊಳಿ 25 ಸಾವಿರ ರೂ. ಹಾಗೂ ಸಹೋದರಿ ಮಹಾದೇವಿ 25 ಸಾವಿರ ರೂ. ಹೂಡಿಕೆ ಮಾಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ರಾಜಕಾರಣದಲ್ಲಿ ನಮ್ಮ ಕುಟುಂಬದ ಹೆಸರು ಕೆಡಿಸಬೇಡಿ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

Read More

ಬಿ ಸಿ ರೋಡ್ :ಶತಾಯುಷಿ ಬಿ.ಎಸ್. ಕುಲಾಲ್‌ರ ಸೇವಾ ಬದುಕಿಗೆ ಸಾರ್ವಜನಿಕ ನುಡಿ ನಮನ

ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ಸಹಯೋಗದಲ್ಲಿ  ಸಹಕಾರಿ ಭೀಷ್ಮ ಶತಾಯುಷಿ ಬಿ ಶಂಕರ ನಾರಾಯಣ ಕುಲಾಲ್ ರವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮ ಸೆ.10ರಂದು ಸಂಜೆ ಬಿ.ಸಿ ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು

Read More

ಜಕ್ರಿಬೆಟ್ಟು :ಸೆ.14-18‘ಬಂಟ್ವಾಳದ ಹಬ್ಬ’ಅದ್ದೂರಿ ಗಣೇಶೋತ್ಸವಕ್ಕೆ ಸಜ್ಜು . ಸರ್ವಧರ್ಮೀಯರನ್ನು ಒಗ್ಗೂಡಿಸುವ ವಿಶಿಷ್ಟ ಉತ್ಸವ : ಬಿ.ರಮಾನಾಥ ರೈ

ಬಂಟ್ವಾಳ, ಸೆ.11: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು, ಬಂಟ್ವಾಳ ಇದರ ನೇತೃತ್ವದಲ್ಲಿ 23ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.14ರಿಂದ 18ರವರೆಗೆ ಜಕ್ರಿಬೆಟ್ಟು ಬೈಪಾಸ್‌ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.

Read More

ಪುತ್ತೂರು : ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದಿಂದ ಶಾತಾಯುಷಿ ಬಿ.ಎಸ್.ಕುಲಾಲ್‌ರವರಿಗೆ ಸಾರ್ವಜನಿಕ ನುಡಿನಮನ

ಪುತ್ತೂರು: ನಿವೃತ್ತಿ ಹೊಂದಿದ ಸೈನಿಕ ಹೂವಯ್ಯ ಮತ್ತು ಕಾವೇರಿ ದಂಪತಿ ಪುತ್ರರಾಗಿ ತಾನೂ ಸೈನ್ಯಕ್ಕೆ ಸೇರಿ ಬಳಿಕ ಸರಕಾರಿ ಹುದ್ದೆಗೆ ಸೇರ್ಪಡೆಗೊಂಡು ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿ ನಿವೃತ್ತರಾಗಿದ್ದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರೂ ಆಗಿದ್ದ ಬಂಟ್ವಾಳ ಶಂಕರನಾರಾಯಣ ಕುಲಾಲ್ (ಬಿ.ಎಸ್ ಕುಲಾಲ್) ಅವರ ನುಡಿನಮನ ಕಾರ್ಯಕ್ರಮವು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಸಂಘದ ಕೇಂದ್ರ ಕಚೇರಿಯ ಕುಲಾಲ ಸಹಕಾರ ಭವನದಲ್ಲಿ ಸೆ.10ರಂದು ನಡೆಯಿತು.

Read More

ಬಂಟ್ವಾಳ ನಗರ ವಲಯ: 14ರೊಳಗಿನ ಬಾಲಕ, ಬಾಲಕಿಯರ ವಾಲಿಬಾಲ್ ಪಂದ್ಯಾಟ

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ವತಿಯಿಂದ ಬಿ.ಸಿ.ರೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡ ಆಯೋಜನೆಯಲ್ಲಿ ಬಂಟ್ವಾಳ ನಗರ ವಲಯ ಮಟ್ಟದ 14ರ ವಯೋಮಾನದ ಬಾಲಕ, ಬಾಲಕಿಯರ ವಾಲಿಬಾಲ್ ಪಂದ್ಯಾಟ ಶುಕ್ರವಾರ ಬಿ.ಸಿ.ರೋಡಿನ ಬಿ.ಮೂಡ ಅಜ್ಜಿಬೆಟ್ಟುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಡೆಯಿತು.

Read More