ದೇಶ ವಿದೇಶ

ಕರಾವಳಿ

More News

ವಿದ್ಯಾರ್ಥಿಗಳ ವಿರುದ್ಧದ ಕೇಸ್‌ ದೇಶಾದ್ಯಂತ ವಾಪಸ್‌; ವಿಶೇಷಾಧಿಕಾರ ಬಳಸಿ ಸುಪ್ರೀಂಕೋರ್ಟ್‌ ಆದೇಶ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜು.20ರಿಂದ 25ರವರೆಗೆ ದೇಶಾದ್ಯಂತ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ವಿಶೇಷಾಧಿಕಾರ ಬಳಸಿ ಮಂಗಳವಾರ ರದ್ದುಗೊಳಿಸಿದೆ. ಈ ಬೆನ್ನಲ್ಲೇ, ಸೆ.5ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸಿಜೆಪಿ ಅಧಿಕೃತವಾಗಿ ಹಿಂಪಡೆದಿದೆ.

Read More

ಪಣೋಲಿಬೈಲು: ಶ್ರೀ ಕ್ಷೇತ್ರದಲ್ಲಿ ಈ ದಿನಗಳಲ್ಲಿ ಆಗೇಲು ಹಾಗೂ ಕೋಲ ಸೇವೆ ಇಲ್ಲ.

ಬಂಟ್ವಾಳ :ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ಇಲ್ಲಿ   ದಿನಾಂಕ 04-09-2026ರ ಶುಕ್ರವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಾಗೂ 11/09/2026 ಶುಕ್ರವಾರದಂದು "ಅಮಾವಾಸ್ಯೆ" ಇರುವುದರಿಂದ ಕ್ಷೇತ್ರದಲ್ಲಿ ಆಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ.ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Read More

ಸಹಕಾರ ಕ್ಷೇತ್ರದ ‘ಭೀಷ್ಮ’ ಶತಾಯುಷಿ ಬಿ.ಎಸ್. ಕುಲಾಲ್ ರಿಗೆ ಗಣ್ಯರ ಅಂತಿಮ ನಮನ.

ಬಂಟ್ವಾಳ : ಮಣ್ಣಿನ ಸೊಗಡಿನ ಕುಂಬಾರಿಕೆ ವೃತ್ತಿಯಿಂದ ಹಿಡಿದು ಸಹಕಾರ ಕ್ಷೇತ್ರದ ಉನ್ನತ ಜವಾಬ್ದಾರಿಗಳವರೆಗೆ ಸಮಾಜಮುಖಿ ಬದುಕು ಕಟ್ಟಿಕೊಂಡಿದ್ದ, ಕುಲಾಲ ಸಮಾಜದ ಹಿರಿಯ ಮುಖಂಡ ಹಾಗೂ ಸಹಕಾರ ಕ್ಷೇತ್ರದ ‘ಭೀಷ್ಮ’ ಎಂದೇ ಗುರುತಿಸಿಕೊಂಡಿದ್ದ ಶತಾಯುಷಿ ಬಿ.ಎಸ್. ಕುಲಾಲ್ (102) ಅವರು ಆ.30ರಂದು ನಿಧನರಾಗಿದ್ದು ಈ ಸಂದರ್ಭದಲ್ಲಿ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ  ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

Read More

ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ. 2025-26ನೇ ಸಾಲಿನಲ್ಲಿ ರೂ.57.04 ಲಕ್ಷ ಲಾಭ: ಕರುಣೇಂದ್ರ ಪೂಜಾರಿ.

ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತವು 2025-26ನೇ ಸಾಲಿನಲ್ಲಿ ರೂ.57.04 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಅಧ್ಯಕ್ಷ ಕರುಣೇಂದ್ರ ಎಂ. ಹೇಳಿದರು.

Read More

ಸಮಾಜ ಸೇವೆಗೆ ನಿವೃತ್ತಿಯಿಲ್ಲ: ಸ್ವಂತ ಹಣದಲ್ಲಿ ಚರಂಡಿ ಹೂಳೆತ್ತಿಸಿದ ನಿವೃತ್ತ ಮುಖ್ಯೋಪಾಧ್ಯಾಯರು!

ಬಂಟ್ವಾಳ:  ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ನಿವೃತ್ತ ಮುಖ್ಯೋಪಾಧ್ಯಾಯ ರೊಬ್ಬರು, ಯಾರನ್ನೂ ಕಾಯದೆ ಸ್ವಂತ ಖರ್ಚಿನಲ್ಲಿ ಚರಂಡಿಯ ಹೂಳೆತ್ತಿಸಿ ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ಸಮಾಜಕ್ಕೆ ನೀಡುವ ಸೇವೆಯೇ ನಿಜವಾದ ನಿವೃತ್ತಿ ಜೀವನದ ಸಾರ್ಥಕತೆ’ ಎಂಬ ಸಂದೇಶವನ್ನು ಅವರ ಕಾರ್ಯ ಸಾರಿದೆ.

Read More