ಕರಾವಳಿ

More News

ದಕ್ಷಿಣ ಕನ್ನಡವೋ, ಮಂಗಳೂರು ಜಿಲ್ಲೆಯೋ? ಮರುನಾಮಕರಣದ ಕರಡು ಅಧಿಸೂಚನೆಗೆ ಸಚಿವ ಸಂಪುಟ ಅಸ್ತು; ಪರ - ವಿರೋಧದ ಬಿಸಿಬಿಸಿ ಚರ್ಚೆ

ಮಂಗಳೂರು: ಬ್ರಿಟಿಷರ ಕಾಲದ 'ಸೌತ್ ಕೆನರಾ' ಎಂಬ ಐತಿಹಾಸಿಕ ಹೆಸರಿನ ಕುರುಹಾಗಿ ಉಳಿದುಕೊಂಡು ಬಂದಿರುವ 'ದಕ್ಷಿಣ ಕನ್ನಡ' ಜಿಲ್ಲೆಯನ್ನು ಇನ್ಮುಂದೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

Read More

ಸಾವಯವ ಕೃಷಿಗೆ ಉತ್ತೇಜನ: ನೆತ್ತರಕೆರೆಯಲ್ಲಿ ‘ವಾರದ ಸಂತೆ’ ಉದ್ಘಾಟನೆ. ಜೈವಿಕ ಕೃಷಿಯತ್ತ ಮರಳಿದರೆ ಭೂ ಸಂಪತ್ತು ಉಳಿಯಲಿದೆ: ಭಕ್ತಿಭೂಷಣ್ ಪ್ರಭುಜೀ

ಬಂಟ್ವಾಳ: ಜೈವಿಕ ಕೃಷಿ ಪದ್ಧತಿಯನ್ನು ಮರೆತ ಪರಿಣಾಮ ಭೂ ಸಂಪತ್ತು ನಾಶವಾಗುತ್ತಿದೆ. ಭೂಮಿಗೆ ಪುನಃ ಶಕ್ತಿ ಬರಬೇಕಾದರೆ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಮೂಲ ಕೃಷಿ ಪದ್ಧತಿಗಳತ್ತ ಮರಳಬೇಕಾಗಿದೆ. ಆಹಾರ ಶುದ್ಧವಾಗದೆ ಬುದ್ಧಿ ಶುದ್ಧವಾಗಲು ಸಾಧ್ಯವಿಲ್ಲ,ಸಾವಯವ ಕೃಷಿಕರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ವಾರದ ಸಾವಯವ ಸಂತೆ ಮಹತ್ವದ ವೇದಿಕೆಯಾಗಲಿದೆ, ಮೂಲ ಪದ್ಧತಿಯೊಂದಿಗೆ ಸಾವಯವ ಕೃಷಿ ಮತ್ತು ಸಾವಯವ ಸಂತೆ ಯಶಸ್ವಿಯಾಗಿ ಮುಂದುವರಿಯುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ಪ್ರಭುಜೀ ಹೇಳಿದರು.

Read More

ಮಂಗಳೂರು :ಶ್ರೀ ಶರವು ಕನ್ಸ್ಟ್ರಕ್ಷನ್ಸ್: ಗುಣಮಟ್ಟದ ನಿರ್ಮಾಣ ಕಾಮಗಾರಿಗೆ ವಿಶ್ವಾಸಾರ್ಹ ಸೇವೆ.

ಮಂಗಳೂರು: ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟ, ನಂಬಿಕೆ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಿರುವ ಶ್ರೀ ಶರವು ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ವಿವಿಧ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಸೇವೆಯನ್ನು ಒದಗಿಸುತ್ತಿದೆ.

Read More

ಬಂಟ್ವಾಳ: ತಾಲೂಕು ಕುಲಾಲ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ

ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ (ರಿ) ಮಯ್ಯರಬೈಲು ಬಿ. ಮೂಡ ಆಡಳಿತ ಕಛೇರಿ ಕುಲಾಲ ಸಮುದಾಯ ಭವನ ಪೊಸಳ್ಳಿ ಬಿ.ಸಿ.ರೋಡು ಇದರ 2026 ನೇ ಸಾಲಿಗೆ ಪ್ರತಿಭಾ ಪುರಸ್ಕಾರ ಪಡೆಯಲು ಬಂಟ್ವಾಳ ತಾಲೂಕಿನ ಕುಲಾಲ ಸಮಾಜದ 2025-2026 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ತರಗತಿಗಳಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ.

Read More

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಜ್‌ – ದೀದಿ, ಅರೂಪ್ ರಾಯ್ ಬಣಗಳಿಗೆ ಚುನಾವಣಾ ಆಯೋಗ ಶಾಕ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೃಣಮೂಲ ಕಾಂಗ್ರೆಸ್‌ ಪಕ್ಷದ ಮಮತಾ ಬ್ಯಾನರ್ಜಿ (Mamata Banerjee), ಅರೂಪ್‌ ರಾಯ್‌ ಬಣಗಳಿಗೆ ಚುನಾವಣಾ ಆಯೋಗ (Election Commission) ಶಾಕ್‌ ಕೊಟ್ಟಿದೆ.

Read More