ಹೈದರಾಬಾದ್: ಗಣೇಶ ಮೂರ್ತಿ (Ganesh Idol) ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಆರು ಬಾಲಕರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
Read Moreಬಂಟ್ವಾಳ :ಒಗ್ಗಟ್ಟಿನಿಂದ ಮಾಡುವ ಪೂಜೆಗೆ ವಿಶೇಷ ಶಕ್ತಿಯಿದೆ, ಭಕ್ತಿಯೊಂದಿಗೆ ಒಂದಾಗಿ ನಿಂತಾಗ ದೇವರ ಕೃಪೆಯೂ, ಮನಸ್ಸಿನ ನೆಮ್ಮದಿಯೂ ದೊರೆಯುತ್ತದೆ,ನಾವು ಮಾಡುವ ಎಲ್ಲಾ ಧಾರ್ಮಿಕ ಕಾರ್ಯಗಳ ಹಿಂದೆ ಶ್ರದ್ದೆ ಇದ್ದರೆ ಭಗವಂತನ ಅನುಗ್ರಹ ದೊರೆಯುತ್ತದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜೀತಾಕಾಮನಂದಾಜೀ ಹೇಳಿದರು.
Read Moreಬಂಟ್ವಾಳ :ಫರಂಗಿಪೇಟೆ ಗಣೇಶೋತ್ಸವದ ಶೋಭಾಯಾತ್ರೆಯ ಅಂಗವಾಗಿ ತುಂಬೆ ವಿಶ್ವ ಹಿಂದೂ ಪರಿಷತ್–ಬಜರಂಗದಳದ ಹನುಮಾನ್ ಶಾಖೆಯ ವತಿಯಿಂದ ಸಿದ್ಧಪಡಿಸಲಾದ 10ನೇ ವರ್ಷದ ಸ್ತಬ್ಧಚಿತ್ರದ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Read Moreವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ (Crude Oil) ಮತ್ತು ಅನಿಲವನ್ನು ಖರೀದಿಸುವ ಭಾರತ(India) ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇಕಡಾ 100 ರಷ್ಟು ಸುಂಕ (Tariff) ವಿಧಿಸಲು ಅಮೆರಿಕದ(US) ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ.
Read Moreಬಂಟ್ವಾಳ :ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26 ನೇ ಸಾಲಿನಲ್ಲಿ ಒಟ್ಟು ರೂ. 720.47 ಕೋಟಿ ವ್ಯವಹಾರ ನಡೆಸಿ , ರೂ.2,19,28,344.49 ಕೋಟಿ ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ. ಅವರು ಸೆ. 16ರಂದು ಬೆಳಿಗ್ಗೆ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ ದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Read More