ಮಂಗಳೂರು: ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು ದೈವಾರಾಧನೆ. ದೈವಾರಾಧನೆ ಒಂದು ಕೌತುಕಗಳ ಕಣಜ.ಅಗೆದಷ್ಟು ಆಳಕ್ಕೆ ಅದ್ಭುತ,ನಿಗೂಢ ಜಗತ್ತು ತೆರೆದುಕೊಳ್ಳುತ್ತದೆ.ಇಲ್ಲಿನ ಜನರು ಕೂಡ ದೇವರಷ್ಟೇ ಭಯ ಭಕ್ತಿಯಿಂದ ದೈವವನ್ನು ಆರಾಧಿಸುತ್ತಾರೆ.
ಇದೀಗ ಮಂಗಳೂರಿನಲ್ಲಿ ಮತ್ತೆ ದೈವಗಳ ಕಾರಣಿಕ ಸಾಬೀತಾಗಿದೆ.ಮಂಗಳೂರು ತಾಲೂಕಿನ ಗುರುಪುರದ ಮಾಣಿಬೆಟ್ಟು ಎಂಬಲ್ಲಿ ಅಚ್ಚರಿಯೆಂಬಂತೆ
ಉತ್ಖನನ ವೇಳೆ 300 ವರ್ಷಗಳ ಹಳೆಯ ದೈವದ ಮೂರ್ತಿ ಮತ್ತು ಪರಿಕರಗಳು ಪತ್ತೆಯಾಗಿದೆ.
Watch latest video news in our channel
ಸಿಎಂ ಬದಲಾವಣೆ ಪ್ರಶ್ನೆ ಬಿಜೆಪಿಯಲ್ಲಿಲ್ಲ, ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು; ನಳಿನ್ ಸ್ಪಷ್ಟನೆ