Coastal Bulletin

ಕಾಸರಗೋಡು : ಬಾಯಾರು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರ ಇಲ್ಲಿ 6.10.2021 ರಿಂದ 14.10.2021 ರ ವರೆಗೆ ನವರಾತ್ರಿ ಉತ್ಸವವು ಸಪ್ತಶತೀ ಪಾರಾಯಣದೊಂದಿಗೆ ನಡೆಯಲಿರುವುದು.

ಪ್ರತಿದಿನ ಸಂಜೆ 6.30ರಿಂದ ರಾತ್ರಿ 9 ರ ತನಕ ಸಾಂಸ್ಕೃತಿಕ

ಕಾರ್ಯಕ್ರಮ ಹಾಗೂ ನಂತರ ನವರಾತ್ರಿ ಪೂಜಾ ಸೇವೆ ನಡೆಯಲಿರುವುದು.

Leave a Comment