Coastal Bulletin

ಮಹಾನಗರ,: ಅಖಿಲ ಭಾರತ ತುಳು ಒಕ್ಕೂಟದ 2022-24ನೇ ಸಾಲಿನ ಅಧ್ಯಕ್ಷರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರು ಶಶಿಧರ ಶೆಟ್ಟಿ ಬರೋಡ . ,ಉಪಾಧ್ಯಕ್ಷರು ಜಯಕರ ಶೆಟ್ಟಿ ಇಂದ್ರಾಳಿ, ಬಿ. ದಾಮೋದರ ನಿಸರ್ಗ, ವಿಜಯಲಕ್ಷ್ಮೀ ಬಿ. ಶೆಟ್ಟಿ ತಾರಾನಾಥ ಶೆಟ್ಟಿ ಬೋಳಾರ್ ,ಪ್ರಧಾನ ಕಾರ್ಯದರ್ಶಿಮೂಲ್ಕಿ ಕರುಣಾಕರ ಶೆಟ್ಟಿ ,ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ ಮೂಡುಬಿದಿರೆ,ಜತೆ ಕಾರ್ಯದರ್ಶಿ ಪಿ.ಎ. ಪೂಜಾರಿ ಕೋಡಿಕಲ್, ಹರೀಶ್ ನೀರುಮಾರ್ಗ ,ಸಂಘಟನ ಕಾರ್ಯದರ್ಶಿ,ಕದ್ರಿನವನೀತ ಶೆಟ್ಟಿ, ಡಾ| ರಾಜೇಶ್ ಆಳ್ವ,


ಕಾರ್ಯಕಾರಿ ಸಮಿತಿ ಸದಸ್ಯರಾಗಿ

ಧರ್ಮಪಾಲ ಯು. ದೇವಾಡಿಗ, ಮುಂಬಯಿ, ಚಂದ್ರಶೇಖರ್ ಸುವರ್ಣ, ವಿಜಯ್‌ ಕುಮಾರ್ ಕುಲಶೇಖರ, ವಿ.ಜಿ. ಮಂಗಳೂರು, ಲೀಲಾಕ್ಷ ಕರ್ಕೇರ, ಗಂಗಾಧರ ಕಿದಿಯೂರು, ಸುಖಲಾಕ್ಷಿ ವೈ. ಸುವರ್ಣ, ಜಯಂತಿ ಬಂಗೇರ ಮೂಡುಬಿದಿರೆ, ಪ್ರದೀಪ್ ಆಳ್ವ ಮಂಗಳೂರು, ಸತೀಶ್ ಸಾಲ್ಯಾನ್ ಕಾಸರಗೋಡು, ಪುರುಷೋತ್ತಮದ ಚೆಂಡಾಬೆಂಗಳೂರು, ಮೋಹನ್ ದಾಸ್ ಹಿರಿಯಡ್ಕರವಿದೇವಾಡಿಗ ಮುಂಬಯಿ, ದುರ್ಗಾಪ್ರಸಾದ್ ರೈ ಕುಂಬ ಪುತ್ತೂರು, ಉಮೇಶ್ ಶೆಟ್ಟಿ ನೂಜಿಬೈಲು ಅವರು ಆಯ್ಕೆಯಾಗಿದ್ದಾರೆ.

Leave a Comment