Coastal Bulletin

ಬಂಟ್ವಾಳ :ಪುತ್ತೂರು ಜಿಲ್ಲೆಯ ಮಾನ್ಯ ಸಂಘಚಾಲಕರು, ಸಮಾಜ ಸೇವಕರು ಅದ ಕೊಡ್ಮಣ್ ಕಾಂತಪ್ಪ ಶೆಟ್ಟಿಯವರು ಮೇ 22ರಂದು ಮಧ್ಯಾಹ್ನ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಸಂಜೆ 5ಗಂಟೆಗೆ ಸ್ವಗೃಹದಲ್ಲಿ

ಅಂತಿಮ ವಿಧಿ ವಿಧಾನಗಳು ನಡೆಯಲಿದೆ.


Leave a Comment