ಬಂಟ್ವಾಳ :ಪುತ್ತೂರು ಜಿಲ್ಲೆಯ ಮಾನ್ಯ ಸಂಘಚಾಲಕರು, ಸಮಾಜ ಸೇವಕರು ಅದ ಕೊಡ್ಮಣ್ ಕಾಂತಪ್ಪ ಶೆಟ್ಟಿಯವರು ಮೇ 22ರಂದು ಮಧ್ಯಾಹ್ನ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಸಂಜೆ 5ಗಂಟೆಗೆ ಸ್ವಗೃಹದಲ್ಲಿ
ಅಂತಿಮ ವಿಧಿ ವಿಧಾನಗಳು ನಡೆಯಲಿದೆ.
Watch latest video news in our channel
ಸಿಎಂ ಬದಲಾವಣೆ ಪ್ರಶ್ನೆ ಬಿಜೆಪಿಯಲ್ಲಿಲ್ಲ, ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು; ನಳಿನ್ ಸ್ಪಷ್ಟನೆ